ಎಂದು ಬಿಡುಗಡೆ ತಾಯಿ ನಿನ್ನಗೆ ಭ್ರಷ್ಟ ರಾಜಕಾರಿಣಿಗಳ ಕಪಿ ಮುಷ್ಟಿಯಿಂದ
ನಿನ್ನೆದೆಯ ಹಾಲು ಕುಡಿದು ವಿಷವ ಕಕ್ಕುತ್ತಿಹರು
ನಿನ್ನೊಡಲ ಮುಗ್ದ ಕಂದಮ್ಮಗಲ್ಲಿ ಉಳಿಗಾಲ
ಇನಾದ್ರು ಎದ್ದೇಳು ತಾಯಿ
ವೀರಯೋಧರರಿಗೆ ಜನ್ಮವ ನೀಡು
ರಕ್ತ ಬೀಜಾಸುರರ ಸೊಕ್ಕಡಗಿಸು
ಎಲ್ಲಿ ಹೋದಿರಿ ಹೊಸನಾಡ ಕಟ್ಟುವ ಯುವಕರೇ
ಬಡವರ ರಕ್ತ ಹೀರಲು ಕುಂತವ್ರೇ ಭಕಾಸುರರು
ನಿತ್ರಾಣಳಾಗಿಹಳು ಭಾರತಾಂಬೆ
ಎಲ್ಲಿ ಹೋದಿರಿ ಎಂಟೇದೆಯ ಭಂಟ ಯುವಕರೇ
ಕುದ್ದು ಕುದ್ದು ಹಾರಿ ಹೋಯ್ತೆ ಮನದಾಳದಲ್ಲಿ
ಕಣ್ಮರೆಯಾಯ್ತೆ ವೀರಯೋಧರರ ಸಾವಿರ ಸಂಪುಟಗಳ ಚರಿತೆ
ಮುಂದುವರೆಯುವುದು...........,