Sunday 14 November 2010

ಭಾರತಾಂಬೆಯ ದಿಗ್ಭಂಧನ

ಎಂದು ಬಿಡುಗಡೆ ತಾಯಿ ನಿನ್ನಗೆ
ಭ್ರಷ್ಟ ರಾಜಕಾರಿಣಿಗಳ ಕಪಿ ಮುಷ್ಟಿಯಿಂದ
ನಿನ್ನೆದೆಯ ಹಾಲು ಕುಡಿದು ವಿಷವ ಕಕ್ಕುತ್ತಿಹರು
ನಿನ್ನೊಡಲ ಮುಗ್ದ ಕಂದಮ್ಮಗಲ್ಲಿ ಉಳಿಗಾಲ
ಇನಾದ್ರು ಎದ್ದೇಳು ತಾಯಿ
ವೀರಯೋಧರರಿಗೆ ಜನ್ಮವ ನೀಡು
ರಕ್ತ ಬೀಜಾಸುರರ ಸೊಕ್ಕಡಗಿಸು

ಎಲ್ಲಿ ಹೋದಿರಿ ಹೊಸನಾಡ ಕಟ್ಟುವ ಯುವಕರೇ
ಬಡವರ ರಕ್ತ ಹೀರಲು ಕುಂತವ್ರೇ ಭಕಾಸುರರು
ನಿತ್ರಾಣಳಾಗಿಹಳು ಭಾರತಾಂಬೆ
ಎಲ್ಲಿ ಹೋದಿರಿ ಎಂಟೇದೆಯ ಭಂಟ ಯುವಕರೇ
ಕುದ್ದು ಕುದ್ದು ಹಾರಿ ಹೋಯ್ತೆ ಮನದಾಳದಲ್ಲಿ
ಕಣ್ಮರೆಯಾಯ್ತೆ ವೀರಯೋಧರರ ಸಾವಿರ ಸಂಪುಟಗಳ ಚರಿತೆ


ಮುಂದುವರೆಯುವುದು...........,

No comments:

Post a Comment