ಓ ಆತ್ಮ ಗುರುವೇ
ಕನವರಿಸಿಹವು ಮನವು
ನಿನ್ನೆಯ ಆಸರೆಗಾಗಿ
ಹುಡುಕುತಿಹವು ಅಂಧ ಕಣ್ಣುಗಳು
ನಿನ್ನ ಸಾನಿಧ್ಯಕ್ಕಾಗಿ
ನಿನ್ನ ಅಗಲಿಕೆ ಹುಟ್ಟಿ ಹಾಕಿಹದು ಗುರು ಇಲ್ಲದ ದಾರಿ........,
ಮನದ ವೀಣೆಯು ಮಿಟ್ಟುತ್ತಿಹದು ನಿನ್ನೆಯ ಲಹರಿ. ಓ ಗಾನ ಗಂಧರ್ವ ಪ್ರಭುವೇ ಹುಟ್ಟಿ ಬಾ ಮತ್ತೆ ನಮ್ಮೆಲ್ಲರ ಬಾಳಿಗೆ ಬೆಳಕಾಗಿ. ನಿನ್ನಗಿದೊ ನನ್ನೆಯ ಅಂತಿಮ ನಮನ. ಓ ಕಲ್ಪವೃಕ್ಷವೇ ನೀ ಇಲ್ಲದೆ ತಬಲಿಯಾಗಿಹದು ಮಠವು , ಸೊರಗಿಹು ನೂರಾರು ಮನವು. ಹುಡುಕಿಹವು ಅಂಧ ಕಣ್ಣುಗಳು ನಿನ್ನೆಯ ಆಸರೆಗಾಗಿ. ಇದೇಲ್ಲ ಹೇಗೆ ಮರೆಯುವೆ ಪ್ರಭುವೆ. ಖಂಡಿತ ಮತ್ತೆ ಹುಟ್ಟಿ ಬರುವೆ ಎನ್ನುತ್ತಿಹದು ನನ್ನ ಮನವು,
No comments:
Post a Comment