Saturday 18 September 2010

ಗಾನಯೋಗಿ ಪುಟ್ಟರಾಜಗವಾಯಿ










ಓ ಆತ್ಮ ಗುರುವೇ


ಕನವರಿಸಿಹವು ಮನವು


ನಿನ್ನೆಯ ಆಸರೆಗಾಗಿ


ಹುಡುಕುತಿಹವು ಅಂಧ ಕಣ್ಣುಗಳು


ನಿನ್ನ ಸಾನಿಧ್ಯಕ್ಕಾಗಿ


ನಿನ್ನ ಅಗಲಿಕೆ ಹುಟ್ಟಿ ಹಾಕಿಹದು ಗುರು ಇಲ್ಲದ ದಾರಿ........,


ಮನದ ವೀಣೆಯು ಮಿಟ್ಟುತ್ತಿಹದು ನಿನ್ನೆಯ ಲಹರಿ. ಓ ಗಾನ ಗಂಧರ್ವ ಪ್ರಭುವೇ ಹುಟ್ಟಿ ಬಾ ಮತ್ತೆ ನಮ್ಮೆಲ್ಲರ ಬಾಳಿಗೆ ಬೆಳಕಾಗಿ. ನಿನ್ನಗಿದೊ ನನ್ನೆಯ ಅಂತಿಮ ನಮನ. ಓ ಕಲ್ಪವೃಕ್ಷವೇ ನೀ ಇಲ್ಲದೆ ತಬಲಿಯಾಗಿಹದು ಮಠವು , ಸೊರಗಿಹು ನೂರಾರು ಮನವು. ಹುಡುಕಿಹವು ಅಂಧ ಕಣ್ಣುಗಳು ನಿನ್ನೆಯ ಆಸರೆಗಾಗಿ. ಇದೇಲ್ಲ ಹೇಗೆ ಮರೆಯುವೆ ಪ್ರಭುವೆ. ಖಂಡಿತ ಮತ್ತೆ ಹುಟ್ಟಿ ಬರುವೆ ಎನ್ನುತ್ತಿಹದು ನನ್ನ ಮನವು,



No comments:

Post a Comment